-
Panchapranahuthi prakriya suladi – Vijayadasaru
ಪಂಚಪ್ರಾಣಾಹುತಿ ಪ್ರಕ್ರಿಯ ಸುಳಾದಿರಾಗ: ಕಾಪಿ ಧ್ರುವತಾಳ ಆಹುತಿ ಕೊಡುವದು ಪಂಚ ಪ್ರಾಣರಿಗೆ ಸಂ –ದೇಹ ಮಾಡದಲೆ ಮನಸು ಪೂರ್ವಕದಿಂದದೇಹದೊಳಗೆ ಐದು ಸ್ಥಾನಂಗಳು ತಿಳಿದುಸ್ವಾಹಲೋಲನ್ನ ಪ್ರೀತಿ ಬಡಿಸಿ ಉಣಿಸುಆಹಾರ ಮೆಲುವಾಗ ಮರಿಯಲಾಗದು ಅತಿಸ್ನೇಹಭಾವದಿಂದ ಸರ್ವದಲ್ಲಿಮಹ ಪುಣ್ಯ ಬಪ್ಪದು ಮಾಡಿದಾಘರಣ್ಯದಹನವಾಗುವದು ತಡವಿಲ್ಲದೇಗಹನವಿದು ಕೇಳಿ ಕಂಡವರಿಗಿಲ್ಲಾಇಹಲೋಕದಲ್ಲಿ ಸಿದ್ದಾಂತ ತಿಳಿದುಮೋಹಕ ಶಾಸ್ತ್ರ ಜರಿದು ಮದ ಮತ್ಸರ ಹರಿದುಕುಹಕ ಬುದ್ದಿ ಬಿಟ್ಟು ಉಚಿತದಲ್ಲಿಶ್ರೀಹರಿ ವೈಶ್ವಾನರನೆಂಬೊ ನಾಮ ಚತುರಯೂಹಗಳಿಪ್ಪವೆನ್ನಿ ಅಲ್ಲಿಗಲ್ಲೀಬಹಳಾಧಿಷ್ಠಾನದಲ್ಲಿ ಶುಭಸಾರ ಭುಂಜಿಸುವಾದ್ರೋಹಿ ಮಾನವರ ತೊರೆದು ತಿಳಿಯಗೊಡದೆಅಹಂಕಾರ ಮಮಕಾರ ತೊರೆದು ದೈನ್ಯದಲ್ಲಿ ದಾ –ಸೋಹಂ ಎಂದವಗೆ…
