-
Indira ramana ananda
Composer : Shri Vidyaratnakara Teertharu ಇಂದಿರಾರಮಣ ಆನಂದಮೂರುತಿ ನಿನ್ನವಂದಿಸಿ ಕರಗಳ ಬಂಧಿಸಿ ಬೇಡುವೇ [ಪ] ಎಂದಿಗೂ ಎನ್ನ ಹೃದಯಮಂದಿರ ಬಿಡದಿರೋನಂದಿಮುನೀಶ್ವರ ವಂದಿತ ಚರಣನೇ [ಅ.ಪ] ಕೃತಿರಮಣನೇ ಮುನಿಸತಿಯು ಶಾಪದಿ ಶಿಲಾಕೃತಿಯಾಗಿರಲು ಶ್ರೀಪತಿಯೇ ನೀ ಬಂದುರತಿಪತಿ ಪಿತನೆ ಯುವತಿಯನ್ನೆ ಮಾಡಿದಪತಿತಪಾವನ ನೀನಲ್ಲವೇನೋ ಹರಿಯೇ (೧) ನಾಕರಾಜನ ಸುತನು ಕಾಕರೂಪದಿ ಬಂದುಏಕಾಂತದೊಳು ಅವಿವೇಕವ ಮಾಡಲುಶ್ರೀಕಾಂತ ತೃಣದಿಂದ ಭೀಕರಿಸಿ ಮೂರುಲೋಕ ಸುತ್ತಿಸಿ ಅವನ ನೀ ಕಾಡಿದೆ ಹರಿಯೇ (೨) ಮತ್ತು ಗಜೇಂದ್ರನಾಪತ್ತು ಪರಿಹರಿಸಿಉತ್ತಮ ಪದವವಗಿತ್ತು ರಕ್ಷಿಸಿದೇಭಕ್ತವತ್ಸಲ ಎನ್ನ ಕುತ್ತುಗಳನು ನೀಚಿತ್ತಕೆ…
