-
Charushri kushanadi teeradali
Composer: Shri Anantadreesharu ಚಾರುಶ್ರೀ ಕುಶನದಿ ತೀರದಲಿ ಇರುತಿಹನ್ಯಾರೆ ಪೇಳಮ್ಮಯ್ಯಸಾರ ಯತೀಶ್ವರ ಧೀರ ಸುಗುಣ ಗಂಭೀರ ವಿಷ್ಣು ತೀರ್ಥಾರ್ಯ ಕಾಣಮ್ಮ ವೃಂದಾರಕ ವರ ವೃಂದದೊಳಗೆ ನವ ಇವನ್ಯಾರೆ ಪೇಳಮ್ಮಯ್ಯವೃಂದಾವನದಲಿ ಬಂದಿರುವರು ಮತ್ತಲ್ಲೆ ನೋಡಮ್ಮಯ್ಯಮುಂದೆ ಮುದ್ರೆ ಬಹು ಚಂದದ ನಾಮವು ಗಂದಾಕ್ಷತೆ ನೋಡಮ್ಮಯ್ಯಸಾರ ಯತೀಶ್ವರ ಧೀರ ಸುಗುಣ ಗಂಭೀರ ವಿಷ್ಣು ತೀರ್ಥಾರ್ಯ ಕಾಣಮ್ಮ (೧) ನೀರೆ ನಾಲ್ಕು ವರ ಮೂರ್ತಿಗಳ ಬೆನ್-ಹಿಂದೆ ನೋಡಮ್ಮಯ್ಯನಾರಾಯಣ ತನ್ನ ನಾರಿಯ ಸಹಿತ ಇಹನು ನೋಡಮ್ಮಯ್ಯನಾರಿ ಮಣಿಯೆ ಶ್ರೀ ನಾರಸಿಂಹನು ಚಾರು ಚಕ್ರ ಶಿರದಲ್ಲಿಹನಮ್ಮಸಾರ…
-
Vishnutirthara pada
Composer : Shri Gurugovinda dasaru ವಿಷ್ಣುತೀರ್ಥರ ಪಾದ | ನಿಷ್ಠೆಯಿಂದಲಿ ಭಜಿಸೆ |ಇಷ್ಟಾರ್ಥ ಸಲಿಸೂವರ್ | ಕೃಷ್ಣಪೂಜಕರೂ || ಪ || ಜಿಷ್ಣುಸಖ ಶ್ರೀ ಕೃಷ್ಣ ಭಕುತರುಶ್ರೇಷ್ಠ ದಂಪತಿ ಗರ್ಭಜಾತರುಸುಷ್ಠು ಜಯಮುನಿ ಸೇವೆಯಿಂದಲಿಇಷ್ಟ ವರದಿಂದುದಯರಾದ || ಅ.ಪ || ಬಾಲ್ಯದಲ್ಲುಪನೀತ | ಆರ್ಯರಿಂದುಪದಿಷ್ಟ |ಆರ್ಯ ಐಜೀವರ್ಯ | ಗುರುಕುಲಾವಸಿತ ||ಕ್ರೌರ್ಯ ಹರಿಜಪ ಧೈರ್ಯದಿಂದಲಿವೀರ್ಯವೃತ್ತರ ಜಪಿಸಿ ಗುರುಸುತವರ್ಯನಪಮೃತಿ ಕಳೆದು ಗುರುವಿಂಮಾನ್ಯವಂತನು ಎನಿಸಿ ಮೆರೆದ || ೧ || ಮಲದ ಅಪಹಾರಿಯ | ಜಲಪ್ರವಾಹದಿ ನಿಂದು |ಘಳಿಗೆ ಇರಲು…
-
Shri Vishnu tirtharu – Jivana charitre
Composer : Shri Gurugovinda dasaru on Madanur Shri Vishnu Tirtharu ಶ್ರೀ ವಿಷ್ಣು ತೀರ್ಥರು (ಮಾದನೂರು) – ಜೀವನ ಚರಿತ್ರೆ ಶ್ರೀ ವಿಷ್ಣು ತೀರ್ಥರೆ ನಮೋ [ಪ] ಶ್ರೀ ವಿಷ್ಣುಪದ ತಾಮರಸ ಭ್ರಮರರೆಂದನಿಸೂವಲೌಕಿಕ ಸುವೈದಿಕ ಸುಶಬ್ದ ಜಾತವ |ಸೌರ್ವಭೌಮ ಹರಿಗನ್ವಯಿಪರಂಭಜಿಸುತ್ತ ಇಷ್ಟಾರ್ಥವಂ ಪಡೆಯಿರೊ [ಅ.ಪ.] ಸವಣೂರು ಸನಿಯ ಸಿದ್ಧಾಪುರದ ಸೀಮೆಯಲಿಅವಸಿತರು ಬಾಲ ಆಚಾರ್ಯ ಭಾಗೀರ್ಥಿಎಂಬುವರು ಸದ್ಧರ್ಮರತರೆನಿಸಿ ಜಯತೀರ್ಥರಂಸೇವಿಸಲು ಬಹು ಭಕುತಿಲಿ |ಅವರನುಗ್ರಹ ಜಾತ ವರಶಿಶುವಿಗವರ ನಾಮವನಿಟ್ಟು |ಕಾಲದೊಳಗುಪನಯನವಂ ಮಾಡಿ ಸರ್ವ ವೇದ ವೇಂದಾಗಪಾರಂಗತರಂ ಐಜಿ…
