-
Karedu kaipidiyo enna
Composer : Shri Vyasavittala [ankita pradana to Venugopala dasaru] ಕರೆದು ಕೈ ಪಿಡಿಯೊ ಎನ್ನವೇಣುದಾಸ ದೊರೆಯೆ ಪತಿತ ಪಾವನ್ನ ||ಪ||ಕರೆದು ಕೈ ಪಿಡಿಯೊ ನೀ ಕರಬಿಡದೆ ನಿನ್ನಚರಣವೆ ಗತಿಯೆಂದು ಮರೆ ಬಿದ್ದ ಮನುಜನ್ನ ||ಅ.ಪ|| ವಿಜಯರಾಯರ ಪಾದವ ಆದರದಿಂದ ಭಜಿಸಿಸಂತತ ಮೋದವಾನಿಜವಾಗಿ ಹೃದಯ ಪಂಕಜದೊಳಾಗಲುಭವ ವ್ರಜದೊಳು ಮುಣಗಿಪ್ಪಸುಜನ ಶಿರೋಮಣಿ ತ್ರಿಜಗ ವಂದಿತಗಜವರದ ಪಂ-ಕಜಪಿತಪಿನಾಕ ಜನರ ಕೂಡಾಸಹಜ ಭಕುತಿಯಲಿ ಯಜಿಸಿ ಮೋಹವೃಜನದಾಟಿ ದ್ವಿಜವರಾಗ್ರಣಿ ||೧|| ಸಂತರ ಸಲಹುವನೇ ಸಂಗಡಲೇನಿಶ್ಚಿಂತರ ಮಾಡುವುದೇಎಂತು ಪೇಳಲು ಎನಗಂತು ತೋರದುದುಷ್ಟ ಭ್ರಾಂತಿಯಿಂದಲಿ…
-
Sambalakittukollo
Composer : Shri Venugopala dasaru ಸಂಬಳಕಿಟ್ಟುಕೊಳ್ಳೊ ಕೃಷ್ಣ ಕೃಪಾಳೋ | ಪ |ಸಂಬಳಕಿಟ್ಟುಕೋ ನಿನ್ನ ಹಂಬಲದಲ್ಲಿರಬೇಕೆಂಬುದೇ ಎನಗೆ ತುಂಬಿ ತುಳುಕುತಿದೆ || ಅ . ಪ || ಆರೆಕವಡಿ ಒಲ್ಲೆ ಸಂಬಳ | ನಿನ್ನಹೆಸರ್ಹೇಳಿ ಮಾಡುವೆ ಗೋಪಾಳ |ಪರಟಿ ತಂಬೂರಿ ಹಿಡಿದು ತಿರಿದುಂಡು ಕೊಂಡು ಬಂದು |ಕರೆದಾ ಕೆಲಸಕ್ಕೆ ಸಿದ್ಧನಾಗುವೆ ಈ ಕ್ಷಣ || ೧ || ಮಧ್ವರಾಯರ ಮನೆಯೋಳು ಅನುಗಾಲಇದ್ದೆ ಕೆಳಿಕೊ ಗುಣಗಳ |ಪ್ರದ್ಯುಮ್ನ ಇವು ನಿನ್ನ ಬುದ್ಧಿಗೆ ಬಂದರೆ |ಇದ್ದಾರೆ ಇರಲಿ ಎಂಬೋದಿದ್ದರೆ…
-
Parvati palisenna
Composer : Shri Venugopala dasaru ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೆ |ಪಾರ್ವತಿ ಪಾಲಿಸೆನ್ನ || ಪ || ಪಾರ್ವತಿ ಭಕುತರ ಸಾರಥಿ ವಂದಿತೆ |ಸುರಪತಿ ಗಜಮುಖ ಮೂರುತಿ ಮಾತೆ || ಅ.ಪ || ಮನದಭಿಮಾನಿಯೆ ನೆನೆವೆನು ನಿನ್ನನು |ಅನುಗ್ರಹಿಸೆನ್ನನು ಅಂಬುಜಪಾಣಿ || ೧ || ಮಂಗಳೆ ಮೃಡನಂತರಂಗಳೆ ಹರಿಪದ |ಭೃಂಗಳೆ ತುಂಗಳೆ ಪನ್ನಗವೇಣಿ || ೨ || ಗುಣಪೂರ್ಣ ವೇಣುಗೋಪಾಲವಿಠಲನ್ನ |ಕಾಣಿಸಿ ಕೊಡುವಂಥ ಶೂಲಿಯರಾಣಿ || ೩ || pArvati pAlisenna mAnini ranne |pArvati…
