-
Madhwashtakam
Composer : Shri Trivikrama panditacharya ಅಜ್ಞಾನನಾಶಾಯ ಸತಾಂ ಜನಾನಾಂ ಕೃತಾವತಾರಾಯ ವಸುಂಧರಾಯಾಮ್ |ಮಧ್ವಾಭಿಧಾನಾಯ ಮಹಾಮಹಿಮ್ನೇ ಹತಾಘಸಂಘಾಯ ನಮೋಽನಿಲಾಯ || ೧ || ಯೇನ ಸ್ವಸಿದ್ಧಾಂತಸರೋಜಮದ್ಧಾ ವಿಕಾಸಿತಂ ಗೋಭಿರಲಂ ವಿಶುದ್ಧೈಃ |ದುಸ್ತರ್ಕನೀಹಾರಕುಲಂ ಚ ಭಿನ್ನಂ ತಸ್ಮೈ ನಮೋ ಮಧ್ವದಿವಾಕರಾಯ || ೨ || ಪ್ರಪನ್ನತಾಪಪ್ರಶಮೈಕಹೇತುಂ ದುರ್ವಾದಿವಾದೇಂಧನಧೂಮಕೇತುಮ್ |ನಿರಂತರಂ ನಿರ್ಮಿತಮೀನಕೇತುಂ ನಮಾಮ್ಯಹಂ ಮಧ್ವಮುನಿಪ್ರಕಾಂಡಮ್ || ೩ || ಶಾಂತಂ ಮಹಾಂತಂ ನತಪಾತಕಾಂತಂ ಕಾಂತಂ ನಿತಾಂತಂ ಕಲಿತಾಗಮಾಂತಮ್ |ಸ್ವಾಂತಂ ನಯಂತಂ ತ್ರಿಪುರಾರಿಕಾಂತಂ ಕಾಂತಂ ಶ್ರಿಯೋ ಮಧ್ವಗುರುಂ ನಮಾಮಿ || ೪…
-
Narasimha Stuti – Shri Trivikrama Panditaru
Explanation by Shri Kesava Rao Tadipatri ಉದಯ-ರವಿ-ಸಹಸ್ರ-ದ್ಯೋತಿತಂ ರೂಕ್ಷ-ವೀಕ್ಷಂಪ್ರಳಯ-ಜಲಧಿ-ನಾದಂ ಕಲ್ಪ-ಕೃದ್-ವಹ್ನಿ-ವಕ್ತ್ರಮ್ |ಸುರ-ಪತಿ-ರಿಪು-ವಕ್ಷಶ್ಚೇದ-ರಕ್ತೋಕ್ಷಿತಾಂಗಂಪ್ರಣತ-ಭಯ-ಹರಂ ತಂ ನಾರಸಿಂಹಂ ನತೋಽಸ್ಮಿ || ಪ್ರಳಯ-ರವಿ-ಕರಾಳಾಕಾರ-ರುಕ್-ಚಕ್ರವಾಳಂವಿರಳಯದುರು-ರೋಚೀ-ರೋಚಿತಾಶಾಂತರಾಳ |ಪ್ರತಿ-ಭಯ-ತಮ-ಕೋಪಾತ್ಯುತ್ಕಟೋಚ್ಚಾಟ್ಟ-ಹಾಸಿನ್ದಹ-ದಹ ನರ-ಸಿಂಹಾಸಹ್ಯ-ವೀರ್ಯಾಹಿತಂ ಮೇ || ೧ || ಸರಸ-ರಭಸ-ಪಾದಾಪಾತ-ಭಾರಾಭಿ-ರಾವ-ಪ್ರಚಕಿತ-ಚಲ-ಸಪ್ತ-ದ್ವಂದ್ವ-ಲೋಕ-ಸ್ತುತಸ್ತ್ವಮ್ |ರಿಪು-ರುಧಿರ-ನಿಷೇಕೇಣೇವ ಶೋಣಾಂಘ್ರಿ-ಶಾಲಿನ್ದಹ-ದಹ ನರ-ಸಿಂಹಾಸಹ್ಯ-ವೀರ್ಯಾಹಿತಂ ಮೇ || ೨ || ತವ ಘನ-ಘನ-ಘೋಷೋ ಘೋರಮಾಘ್ರಾಯ ಜಂಘಾ-ಪರಿಘಮಲಘುಮೂರು-ವ್ಯಾಜ-ತೇಜೋ-ಗಿರಿಂ ಚ |ಘನ-ವಿಘಟಿತಮಾಗಾದ್ ದೈತ್ಯ-ಜಂಘಾಲ-ಸಂಘೋದಹ-ದಹ ನರ-ಸಿಂಹಾಸಹ್ಯ-ವೀರ್ಯಾಹಿತಂ ಮೇ || ೩ || ಕಟಕಿ-ಕಟಕ-ರಾಜಾದ್ಧಾಟಕಾಗ್ರ್ಯ-ಸ್ಥಲಾಭಾಪ್ರಕಟ-ಪಟ-ತಟಿತ್ ತೇ ಸತ್-ಕಟಿ-ಸ್ಥಾಽತಿಪಟ್ಟೀ |ಕಟುಕ-ಕಟುಕ-ದುಷ್ಟಾಟೋಪ-ದೃಷ್ಟಿ-ಪ್ರಮುಷ್ಟೌದಹ-ದಹ ನರ-ಸಿಂಹಾಸಹ್ಯ-ವೀರ್ಯಾಹಿತಂ ಮೇ || ೪ || ಪ್ರಖರ-ನಖರ-ವಜ್ರೋತ್ಖಾತ-ರೂಕ್ಷಾರಿ-ವಕ್ಷಃ-ಶಿಖರಿ-ಶಿಖರ-ರಕ್ತೈರಾಕ್ತ-ಸಂದೋಹ-ದೇಹ |ಸು-ವಲಿಭ ಶುಭ-ಕುಕ್ಷೇ ಭದ್ರ-ಗಂಭೀರ-ನಾಭೇದಹ-ದಹ ನರ-ಸಿಂಹಾಸಹ್ಯ-ವೀರ್ಯಾಹಿತಂ…
-
Neenala Neenala – Trivikrama Panditacharya
Composer: Shri Bannanje Govindacharya on Shri Trivikrama Panditacharya ಗುರುಗಳಾದ ಬನ್ನಂಜೆ ಗೋವಿಂದಾಚಾರ್ಯರು ಮೂರು ವಿಕ್ರಮದ ಪೆಜತ್ತಾಯರನ್ನು ಸ್ತುತಿಸಿದ್ದು ಹೀಗೆ ! ನೀನಲಾ ನೀನಲಾ ನಿಜಕು ಪಂಡಿತವಕ್ಕಿ ಕಾವು ಮಠದಲಿ ಕಾವುಕೂತ ಹಕ್ಕಿ ಹುಳಹುಪ್ಪಟೆಯ ಕುಕ್ಕಿ ತಿನುತಿದ್ದ ಹಕ್ಕಿ ಮತ್ತೆ ಅಮೃತವೆಸಿಕ್ಕಿ ಹಸಿವಳಿದ ಹಕ್ಕಿ ನೀನಲಾ ನೀನಲಾ………. ಬೆಳ್ಳಿ ಮೂಡುವಮುನ್ನ ಮುಂಗೋಳಿ ಹಾಡಿದರೆ ಬಳ್ಳಿಮಾಡದ ಮೋಡಿಗಾನಂದ ಉಕ್ಕಿದರೆ ಹತ್ತು ತಿಳಿದವನು ಗುರುವಾಗಿ ಸಿಕ್ಕಿದರೆ ಹತ್ತುವುದು ಸುಲಭವೋ ಗಾಳಿಗುದುರೆ ನೀನಲಾ ನೀನಲಾ……….. ತತ್ತ್ವವಾದದಸವಿಯನುಂಡವನು ನೀನು ತಾನುಂಡು ನಮಗೆಲ್ಲ…
