-
Dwadasha Stotram – Vande Vandyam
Composer : Shri Madhwacharya Lyrics acc to Shri Bannanje Govindacharya’s paata ವಂದೇ ವಂದ್ಯಂ ಸದಾನಂದಂ ವಾಸುದೇವಂ ನಿರಞ್ಜನಮ್ |ಇಂದಿರಾಪತಿಮಾದ್ಯಾದಿ ವರದೇಶ ವರಪ್ರದಮ್ || ೧ || ನಮಾಮಿ ನಿಖಿಲಾಧೀಶ ಕಿರೀಟಾಘೃಷ್ಟಪೀಠವತ್ |ಹೃತ್ತಮಃ ಶಮನೇಽರ್ಕ್ಕಾಭಂ ಶ್ರೀಪತೇಃ ಪಾದಪಙ್ಕಜಮ್ || ೨ || ಜಾಮ್ಬೂನದಾಮ್ಬರಾಧಾರಂ ನಿತಮ್ಬಂ ಚಿನ್ತ್ಯಮೀಶಿತುಃ |ಸ್ವರ್ಣಮಞ್ಜೀರಸಂವೀತಮಾರೂಢಂ ಜಗದಮ್ಬಯಾ || ೩ || ಉದರಂ ಚಿನ್ತ್ಯಮೀಶಸ್ಯ ತನುತ್ವೇಽಪ್ಯಖಿಲಮ್ಭರಮ್ |ವಲಿತ್ರಯಾಙ್ಕಿತಂ ನಿತ್ಯಮುಪಗೂಢಂ ಶ್ರಿಯೈಕಯಾ || ೪ || ಸ್ಮರಣೀಯಮುರೋ ವಿಷ್ಣೋರಿನ್ದಿರಾವಾಸಮುತ್ತಮೈಃ ||ಅನನ್ತಮನ್ತವದಿವ ಭುಜಯೋರನ್ತರಂ ಗತಮ್ ||…
-
Shri Sukta – Kannada anuvada
By Shri Bannanje Govindacharya ಬಣ್ಣ ಪುತ್ಥಳಿಚಿನ್ನ ಹರಿಯವಳ ಮನದನ್ನಬಂಗಾರ-ಬೆಳ್ಳಿ ಹಾರ ಕೊರಳಲ್ಲಿ |ಚಂದ್ರನೊಲು ಚಂದ ಸೊಗದಂದ ಲಕುಮಿಜಾತವೇದನೆ ತಾರ ನನಗವಳ ಹರಕೆ [೧] ಜಾತವೇದನೆ ತಾರ ನನಗವಳ ಹರಕೆಯನುಕರಗಿ ಕಣ್ಮರೆಯಾಗದಂಥ ಸಿರಿಯ |ಅವಳೊಲಿಯೆ ಪಡೆದೇನು ನಾನು ಬಂಗಾರವನುಪಡೆದೇನು ಹಸು ಕುದುರೆ ಆಳುಗಳನು [೨] ಕುದುರೆ ಮುಂಚೂಣಿಯಲಿ ತೇರುಂಟು ನಡುವೆ ಮ-ದ್ದಾನೆಗಳ ಗೀಳಿಂದ ಗೆಲುವು ಗೊಂಡವಳು |ಸಿರಿದೇವಿಯನು ಕರೆವೆ ನನ್ನನಾ ಸಿರಿದೇವಿವಾತ್ಸಲ್ಯ-ದೆರಕದಲಿ ಪೊರೆಯುತಿರಲಿ [೩] ಕಂಚುನಗೆಯವಳು ಬಂಗಾರದಾ ಸುತ್ತು ಪಾಗಾರದವಳುಕರುಣೆಯಿಂ-ದೆಸೆವವಳು ತಣಿದವಳು ತಣಿಸುವವಳು |ತಾವರೆಯೆ ನೆಲೆದಾಣ ತಾವರೆಯದೇ…
-
Gurupanchaka Stuti
Composer: Shri Bannanje Govindacharya ಶ್ರೀ ಬನ್ನಂಜೆ ಗೋವಿಂದಾಚಾರ್ಯರಿಂದ ರಚಿತವಾದ|| ಗುರುಪಂಚಕಸ್ತುತಿ: || ಅಗಣಿತಗುಣಾಭಿರಾಮಂಮುಖಜಿತಸೋಮಂ ಸುರಾರಿಕುಲಭೀಮಮ್ |ಪೂರಿತನತಜನಕಾಮಂಮೇಘಶ್ಯಾಮಂ ನಮಾಮಿ ರಘುರಾಮಮ್ [೧] ದರ್ಶಿತನಿಗಮಾಧ್ವಾನಂಶ್ರೀಮಧ್ವಂ ನೌಮಿ ನಾಶಿತಧ್ವಾಂತಮ್ |ಹೃದಯತಮೋವಿಧ್ವಂಸಂಕಂಸಾರಾತಿಪ್ರಿಯಾಚರಿತಮ್ [೨] ಶ್ರೀರಾಘವೇಂದ್ರಂ ಶ್ರಿತರಾಮಚಂದ್ರಂಸುಜ್ಞಾನಸಾಂದ್ರಂ ವಚನೇಷ್ವಹೀಂದ್ರಮ್ |ಸ್ಮರಾಮಿ ಯತ್ಪಾದಸರೋಜರೇಣು-ರ್ವಿದ್ಯಾಸಮುದ್ರಂ ತನುತೇಽಪಿ ತಂದ್ರಮ್ [೩] ವಿಧವತಿ ಸುರಸಿಂಧವತಿ ಚಶಾಂತಾನಾಂ ಪಾಪಪಂಕಕಲಿತಾನಾಮ್ |ಮಧುವತಿ ಸುರತರವತಿಸುಜನಾನಾಂ ಪಾದಪದ್ಮ ಪತಿತಾನಾಮ್ [೪] ವಿಭವತಿ ಶರಣಮಿತಾನಾಂತಮಸಾಽಂಧಾನಾಂ ಚ ಭಾನವತಿ |ತ್ಸರವತಿ ಹರಿವಿಮುಖಾನಾಂಭಕ್ತಾನಾಮಮೃತಸಿಂಧವತಿ [೫] ಇದಮಾಚಾರ್ಯಗೋವಿಂದ: ಪ್ರಮೃಸ್ಟಂ ಶಬ್ದತೋಽರ್ಥತಃ |ವಿಮಲಂ ಭಕ್ತಿಜನನಂ ವಿತೇನೇ ಗುರುಪಂಚಕಮ್ || agaNitaguNABirAmaMmuKajitasOmaM surArikulaBImam…
