-
Neeranjaneya Dheera
Composer : Shri Prasannavenkata dasaru ನೀರಾಂಜನೇಯ ಧೀರ ಮಾರುತಿರಾಯ [ಪ]ಎರಗಿದೆ ನಿನ್ನ ಚರಣಗಳಿಗಿಂದೆಹರಿ ಕರುಣ ಕೊಡಿಸಿ ಪೊರೆ ಕರುಣಾನಿಧೆ [ಅ.ಪ] ಉದಧಿಲಂಘಿಸಿ ಮುದದಿ ಮುದ್ರಿಕೆಯ ಸಲ್ಲಿಸಿಒದಗಿದ ಅಸುರರ ವಧಿಸಿ, ಧರ್ಮಜನನುಜನೆನಿಸಿ |ಬಾದರಾಯಣಸೂತ್ರ ಬುಧಜನಕೊದಗಿಸಿ,ಮೆದಿನಿಯೊಳಗೆ ಮೆರೆದಿ ನಿಜದಾಸನೆನಿಸಿ [೧] ನೀನೊಲಿಯೆ ಹರಿ ತಾನೊಲಿವ ಜಗದಿನಿನ್ನೊಲುಮೆಯಿಂದಲೆ ಮುಕುತಿ ಜ್ಞಾನವು ನಿಜದಿ |ನಿನ್ನ ಮಹಿಮೆಗಳಿಗೆಣೆ ಗಾಣೆ ಸುಜ್ಞಾನನಿಧಿಜನುಮ ಜನುಮಕು ನೀ ಗುರುವಾಗೊ ದಯದೀ [೨] ನೀರ ಹನುಮಾ ನೆನೆವೆ ನಿನ್ನ ನಾಮಕರಿಗಡದ ಕೋಟೆಯಲಿ ನೆಲೆ ನಿಂತ ಭೀಮಸಾರಿದೆ ಪರ ತತ್ವವಾದ…
-
Guru Satyadhiraja
Composer : Shri Prasannavenkata dasaru Shri Satyadhiraja tirtharu : 1670Aradhane: Ashada shuddha navamiBrundavana: Rayavelur ಗುರು ಸತ್ಯಾಧಿರಾಜ ಸುಜನ ತಾರಾರಾಜಪೊರೆ ಎನ್ನ ಕಲ್ಪಭೂಜ [ಪ]ಸ್ಮರನಯ್ಯನ ಸಿರಿಚರಣಕಮಲ ಭೃಂಗವಿರತ್ಯಾದಿ ಗುಣೋತ್ತುಂಗ ಶುಭಾಂಗ [ಅ.ಪ.] ಕರಿವಿಂಡು ಶಂಕೆಯಿಲ್ಲದೆ ತಿರುಗುತ ಕೇಸರಿಯ ಕಂಡೋಡುವಂತೆಧರೆಯೊಳು ದುರ್ವಾದಿಗಳು ನಿನ್ನಿದಿರು ಸಂಚರಿಸಲಂಜುವರ್-ಅಮ್ಮಮ್ಮ ಮಹಿಮ [೧] ಕಾಲವರಿತು ಸ್ನಾನ ಮೌನ ಜಪ ಋಕ್ಜಾಲ ವ್ಯಾಖ್ಯಾನಗಳಪೇಳಿ ಶ್ರೀರಾಮನ ಮೆಚ್ಚಿಸುವ ಪೂತಶೀಲ ತತ್ವಕಲ್ಲೋಕ ವಿಶಾಲ [೨] ಹಾಟಕಕು-ವಧುಕಾಂಕ್ಷೆ ರಹಿತಪ್ರಸನ್ನವೆಂಕಟಪತಿ ಪದ ದ್ವಯವತ್ರುಟಿಯೊಳಗಲ ಸತ್ಯಾಭಿನವ ತೀರ್ಥಕರಕಟ ಸಂಜಾತ…
-
Shri Tulasi mahimeyanu – Dirgha kriti
Composer : Shri Prasannavenkata dasaru ಶ್ರೀ ತುಳಸಿ ಮಹಿಮೆಯನು ಪೊಗಳಲಳವಲ್ಲ ಶ್ರೀನಾಥ ನಾರಾಯಣನ ಅರ್ಚನೆಗೆ ಸರ್ವದಾಪ್ರೀತಿಕರಳಾಗಿ ರಾಜಿಪಳು ಕಲಿಯುಗದಲ್ಲಿನೋಂತವರ ಭಾಗ್ಯವೆಂತೊ ||ಪ|| ಶ್ರೀಮದಾರ್ಜಿತ ಕ್ಷೀರವಾರಿಧಿಯ ಮಥಿಸುತಿರೆಆ ಮಹಾವಿಷ್ಣುವಿನ ನೇತ್ರದಿಂದಲಿ ಹೊರಟಪ್ರೇಮಜಲದುದ್ಭವಿಸಿ ನಳನಳಿಸಿದಿವ್ಯ ಆಮೋದ ಪೂರ್ಣಳಾಗಿಭೂಮಿ ಪಾವನವ ಮಾಡುತಲಿ ಭೂನಿರ್ಜರರಧಾಮ ಧಾಮಗಳಲ್ಲಿ ವೃಂದಾವನದಿ ನೆಲಸಿಕಾಮಿತ ಫಲವನೀವ ಕಲ್ಯಾಣಿ ಕೃಷ್ಣನಿಗೆನೇಮದಿಂ ಪ್ರಿಯಳಾದ (೧) ಈ ಮನುಜ ದೇಹದಲಿ ದಾವ ಪ್ರಾಣಿಯು ಪಿತೃಸ್ತೋಮವನ್ನ್-ಉದ್ಧರಿಪೆನೆಂದರೆ ಸುಲಭ ಸಾಧ್ಯಕೋಮಲ ದಳವನೊಂದು ತಂದು ಮಾಧವನಚರಣ ತಾಮರಸ-ಕರ್ಪಿಸುವದುತಾ ಮುನ್ನ ಮಾಡಿದಘ ಪಂಚಕಗಳೋಡಿದವುಸಾಮಾನ್ಯವಲ್ಲ ತುಳಸಿಯ ವನವ ಸೋಂಕಿ…
