-
Vadiraja guru nee daya
Composer : Shri Jagannatha dasaru ವಾದಿರಾಜ ಗುರು ನೀ ದಯ ಮಾಡದೆ |ಈ ದುರಿತವ ನಿವಾರಿಪರಾರೋ ||ಪ|| ಕಲಿ ಭಾದೆಯು ತಾ ವೆಗ್ಗಳವಾಗಿದೆ |ಇಳೆಯೊಳು ಯತಿಕುಲ ತಿಲಕ ಕೃಪಾಳೊ ||ಅ.ಪ|| ದೇಶಿಕಾರ್ಯ ವಾಗೀಶ ಕುವರ ತವದಾಸ ಸಮೂಹವ ನೀ ಸಲಹೈಸದಾ ||೧|| ಜನ್ಮಾದಿ ವ್ಯಾಧ್ಯುನ್ಮಾದಭ್ರಮ |ನಿಮ್ಮೊರೆ ಹೊಕ್ಕರಿಗಿನ್ ಮೊದಲುಂಟೆ ||೨|| ನೀ ಗತಿಯೆಂದನುರಾಗದಿ ನಂಬಿದಭೋಗಿಪುರೀಶನ ರೋಗವ ಕಳೆದೆ ||೩|| ಯಲರುಣಿ ಭಯಕಂಜಿಲಿ ನಿಮ್ಮಾಸನಕೆಳಗಿರೆ ಕಂಡದ-ನುಳುಹಿದೆ ಕರುಣಿ ||೪|| ಗರಮಿಶ್ರಿತ ನರಹರಿ ನೈವೇದ್ಯವ |ಅರಿತು ಉಂಡು ಅದನರಗಿಸಿಕೊಂಡೆ…
-
Vadiraja kavacha
Composer : Shri Pandarinatha vittala ಸ್ಮರಣೆ ಮಾಡಿರೋ ಸೋದೆ ವಾದಿರಾಜರಮರುತ ಪಟ್ಟಕೇ ಮುಂದೆ ಬರುವ ರಾಜರ |ಪ| ಯತಿಯ ವಾಗೀಶರ ಕರಜ ಖ್ಯಾತರಹಿತವ ಕೊಡುವರ ಇದ್ದ ದುರಿತ ಕಳೆವರ |೧| ರಾಮಾಚಾರ್ಯ ಗೌರಿಯ ಪ್ರೇಮ ಪುತ್ರರಸೋಮಶೇಖರಗೆ ಇವರು ಗುರುಗಳೆನಿಪರ |೨| ಗೃಹದ ಬಾಹ್ಯ ಗದ್ದೆಯಲ್ಲಿ ಜನಿಸಿ ಮೆರೆದರಮಹಾಮಹಿಮರಾ ಲಾತವ್ಯ ಪದಸ್ಥರ |೩| ಭೂವರಾಹನಾ ಪಾದ ಭಜಿಪ ಶ್ರೇಷ್ಠರಭೂವರಾಹನಾ ನಾಮದಲ್ಲಿ ಮೆರೆದರ |೪| ಸಕಲ ಕ್ಷೇತ್ರವ ಕಂಡು ವರ್ಣಿಸಿಪ್ಪರಸಕಲ ಸುಜನರ ಸೇವೆಗೊಂಡು ಕಾಯ್ವರ |೫| ಶಾಲಗ್ರಾಮದ ಹಾರ…
-
Vadirajara suladi – Vijayadasaru
ಶ್ರೀ ವಾದಿರಾಜರ ಸ್ತೋತ್ರ ಸುಳಾದಿರಾಗ : ಮಧುವಂತಿ ಧ್ರುವತಾಳಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪಸಾಧುಸನ್ಮುನಿವರ್ಯ ಸಮ್ಮೋದತೀರ್ಥರ ಪಾದಸಾದರದಿಂದ ಭಜಿಸಿ ಮೇದಿನಿಗೆ ಭಾರ –ವಾದ ಮಾಯಾವಾದಿಗಳ ಗೆದ್ದವಾದಿರಾಜರ ಮಹಿಮೆ ವರ್ಣಿಸಲಳವಲ್ಲಾಮಾಧವ ವೇದವೇದ್ಯ ವಿಜಯವಿಠ್ಠಲ ತಾನುಆದರದಿಂದವರ ಭುಜದಿ ಹಯವಕ್ತ್ರನಾಗಿಪಾದವನ್ನು ಇಟ್ಟು ಸ್ವಾದುವಾದಕಡಲಿ ಹೂರಣವನು ಉಂಡಶ್ರೀಧರನ ಮಹಿಮೆ ಸಾಧುಜನರು ಕೇಳಿ || ೧ || ಮಟ್ಟತಾಳಕಡಲಲ್ಲಿ ಪವಡಿಸಿದ ಒಡಿಯ ತಾ ಪೊಡವಿಯಲಿಮೃಡನುತ ಗೋವಿಂದ ಜಡಿಥದ್ಹರಿವಾಣದಲ್ಲಿಕಡಲಿ ಸಕ್ಕರೆ ಬೆರಿಸಿ ಲಡ್ಡುಗೆಯ ಮಾಡಿದಸಡಗರದ ಭಕ್ಷ ಪಾಯಸ ಘೃತ ನೀಡೆಒಡೆಯನು ಬ್ರಹ್ಮಾದಿ ಪರಿವಾರಸಹಿತುಂಡುಕಡಗೋಲು ನೇಣು ಪಿಡಿದುಡುಪಿಲಿನಿಂದಉಡುರಾಜಮುಖ ನಮ್ಮ…
