-
Bhutaraja Stotram 2
ಪ್ರಸಾದಾರ್ಥಂ ಸದಾ ನಾರಾಯಣಭೂತಾಖ್ಯಮಾದರಾತ್ |ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೧ || ಸ್ಮರತಾಂ ನಿಯಮೇನೈವ ಭೂತಭೀತ್ಯಾದಿಭಂಜನಮ್ |ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೨ || ಗುರೋರ್ದಕ್ಷಿಣಭಾಗಸ್ಥಂ ಭಜತಾಂ ಭದ್ರದಂ ದ್ರುತಮ್ |ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೩ || ಭೃತೈಃ ಕರ್ಣವಿಕರ್ಣಾಖ್ಯೈರ್ಯುಕ್ತಂ ಭೂತಗಣೈಃ ಸದಾ |ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೪ || ಕ್ರೂರಂ ಘೋರಂ ತಥಾ ಶೂರಂ ಧನುಃಖಡ್ಗಾದಿ ಧಾರಿಣಮ್ |ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೫ || ಪ್ರತಾಪವಂತಂ ವೀರಾಗ್ರ್ಯಂ ವೀರಭದ್ರೋಪಮಂ ಹೃದಿ |ವಾದಿರಾಜಗುರೋರ್ದೂತಂ…
-
Bhajisi badukiro – Bhutaraja
Composer : Shri Tandevaradagopala vittala ಭಜಿಸಿ ಬದುಕಿರೋ ದಿವ್ಯ ಪಾದಕೆರಗಿರೋಭಕುತಿಯಿತ್ತು ಪೊರೆವೊ ಭೂತರಾಜರೆಂಬರಾ (ಪ) ಭಾವ ಶುದ್ಧದಿ ಓದಿ ಗ್ರಂಥ ಸಾರವಾವಾದಿರಾಜರ ಕೂಡಿ ತಾನು ವ್ಯಾಸ ಮುನಿಯಲಿ (೧) ಅಷ್ಟ ಮಂದಿಯಾ ಅಮೃತ ವೃಷ್ಟಿಗರೆವರೂಶ್ರೀ ಕೃಷ್ಣ ಮಹಿಮೆಯ ತಾವು ಕೂಡಿ ಪಾಡೊರೊ (೨) ತಂದೆ ಎಂಬೊದೂ ತಾನು ಒಂದನರಿಯದೆನಿಂದೆ ಮಾಡಿ ತಾನೆ ಬಲು ಕುಂದಿಗಳುಕುವಾ (೩) ಶಿಷ್ಟ ಜನರೊಳು ಇವನೇ ಶ್ರೇಷ್ಠವೇನಿದೂಸಿಟ್ಟಿನಿಂದ ಬೈದು ಬಹು ಕಷ್ಟ ಬಡುವನೊ (೪) ಛಂಡಿ ಮನುಜನೇ ಪ್ರಚಂಡ ತಪಶಿಯೋಕೆಂಡ ತುಳಿದು…
-
Bhutaraja Stotram
ರಕ್ತಂ ವಿಚಿತ್ರವಸನಂ ಮಣಿಕುಂಡಲಾಡ್ಯಂಬಂದೂಕಪುಷ್ಪ ಸದೃಶಾಧರಪಾಣಿಪಾದಂ |ಉದ್ಯದ್ದಿನೇಶಕಿರಣಾರುಣದೇಹಭಾಜಂನಾರಾಯಣಂ ನಮತ ಚಾಪಶರಾನ್ ದಧಾನಂ ||೧|| ಗಣೈಸ್ಸ ನಾರಾಯಣಭೂತನಾಥಃ ಸಮನ್ವಿತಃಕರ್ಣವಿಕರ್ಣಸಂಜ್ಞೈ: |ಮಹಾಮಣೀನಾಂ ಬಹುಲೈಸ್ಸುಕೀರ್ಣ೦ ಮೌಲಿಂ ದದೌ ಮೇಶಿರಸಿ ಸ್ಥಿರೋಽಭೂತ್ ||ಅಲಘುಮಹಿಮರಾಜದ್ವಾದಿರಾಜಾರ್ಯಪಾದಾಂಬುಜಗತಮಧ್ಮಾದ್ಯಚ್ಚಂಚರೀಕಾಯಮಾಣಂ |ಅಕುಟಿಲಹರಿಧರ್ಮಾನುಷ್ಠಿತಿಪ್ರಾಪ್ತಭಾವಿತ್ರಿನಯನಪದಭಾಜಂ ಭೂತರಾಜಂ ನತೋಽಸ್ಮಿ |೨| raktaM vicitravasanaM maNikuMDalADyaMbaMdUkapuShpa sadRuSAdharapANipAdaM |udyaddinESakiraNAruNadEhaBAjaMnArAyaNaM namata cApaSarAn dadhAnaM ||1|| gaNaissa nArAyaNaBUtanAthaH samanvitaHkarNavikarNasaMj~jai: |mahAmaNInAM bahulaissukIrNa0 mauliM dadau mESirasi sthirO&BUt ||alaGumahimarAjadvAdirAjAryapAdAMbujagatamadhmAdyaccaMcarIkAyamANaM |akuTilaharidharmAnuShThitiprAptaBAvitrinayanapadaBAjaM BUtarAjaM natO&smi |2|
