-
Deva devesha – Mangalam
Composer : Shri Gopala dasaru ಮಂಗಳಂ ಮಂಗಳಂ ದಯಾನಿಧೇಮಂಗಳಂ ಮಂಗಳಂ |pa| ದೇವ ದೇವೇಶ ದೇಹಿ ಕಲ್ಯಾಣಂಶ್ರೀವರ ಶೃಂಗರ ಶ್ರೀ ಶ್ರೀನಿವಾಸ |1| ನಂದನಂದನ ದಿವ್ಯಾನಂದ ಸುತೇಜಇಂದಿವರಾಕ್ಷ ಮುಕುಂದ ಮುರಾರೆ |2| ರಾಜರಾಜಿತ ಗೋಪಾಲವಿಠ್ಠಲ ಮಹಾರಾಜ ಭೋಜ ಕಲ್ಪರಾಜ ಸುತೇಜ |3| maMgaLaM maMgaLaM dayaanidhEmaMgaLaM maMgaLaM |pa| dEva dEvESa dEhi kalyaaNaMSreevara SRuMgara Sree Sreenivaasa |1| naMdanaMdana divyaanaMda sutEjaiMdivaraakSha mukuMda muraare |2| raajaraajita gOpaalaviThThala mahaaraaja bhOja kalparaaja…
-
Venkatesha Shri
Composer : Shri Prasannavenkata dasaru ವೆಂಕಟೇಶ ಶ್ರೀ ವೆಂಕಟೇಶ ಪಾಲಿಸುಕಿಂಕರನ ವೆಂಕಟೇಶ [ಪ] ಸುವರ್ಣಮುಖರಿಲಿ ಶಿವನುತಪಾದಾಬ್ಜ ಸುವರ್ಣಗಿರಿ ವೆಂಕಟೇಶನವ್ಯ ಚಂದನ ಮೃಗನಾಭಿ ಚರ್ಚಿತಗಾತ್ರಅವ್ಯಾಕೃತನೆ ವೆಂಕಟೇಶ [೧] ಹಲವಪರಾಧಿ ನಾ ಭೂರಿದಯಾಳು ನೀನೆಲೆಗೆ ನಿಲ್ಲಿಸು ವೆಂಕಟೇಶಬಲು ತಮ ತುಂಬಿದ ಭವದಿ ಕರುಣ ಶಶಿಬೆಳಗು ಬೆಳಗು ವೆಂಕಟೇಶ [೨] ತಂದೆ ತಾಯಿ ನೀನೆ ಸಖ ಸಹೋದರ ನೀನೆಹಿಂದೆ ಮುಂದೆ ನೀ ವೆಂಕಟೇಶಹೊಂದಿದ ಬಂಟನ ಕಂದಾಯ ನಡೆಸಯ್ಯಕುಂದನಾಡದೆ ವೆಂಕಟೇಶ [೩] ಸಾಕು ನೀ ಸಾಕದಿದ್ದರೆ ಬಿಡು ನಾ ಬಿಡೆಜೋಕೆ ಬಿರುದು…
-
Tirupati Venkataramana
Composer : Shri Purandara dasaru ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೋ ಕರುಣ (೧) ಅಳಗಿರಿಯಿಂದಲಿ ಬಂದ ಸ್ವಾಮಿ ಅಂಜನಗಿರಿಯಲಿ ನಿಂದಕೊಳಲು ಧ್ವನಿಯದೋ ಚಂದ ನಮ್ಮ ಕುಂಡಲರಾಯ ಮುಕುಂದ (೨) ಬೇಟೆಯಾಡುತ ಬಂದ ಸ್ವಾಮಿ ಬೆಟ್ಟದ ಮೇಲೆ ನಿಂದನೀಟುಗಾರ ಗೋವಿಂದ ಅಲ್ಲಿ ಜೇನು ಸಕ್ಕರೆಯನು ತಿಂದ (೩) ಮೂಡಲ ಗಿರಿಯಲಿ ನಿಂತ ಮುದ್ದು ವೆಂಕಟಪತಿ ಬಲವಂತಈಡಿಲ್ಲ ನಿನಗೆ ಶ್ರೀಕಾಂತ ಈ ಈರೇಳು ಲೋಕಕನಂತ (೪) ಆಡಿದರೆ ಸ್ಥಿರವಪ್ಪ ಅಬದ್ಧಗಳಾಡಲು ಒಪ್ಪಬೇಡಿದ ವರಗಳನಿಪ್ಪ…
